ಶಾಂತಾದೇವಿ ಕಣವಿ5Kk L1m o

ಶಾಂತಾದೇವಿ ಕಣವಿ ಇವರು ೧೯೩೩ರಲ್ಲಿ ವಿಜಯಪುರದಲ್ಲಿ ಜನಿಸಿದರು. ಧಾರವಾಡದ ಪ್ರಸಿದ್ಧ ಕವಿ ಚನ್ನವೀರ ಕಣವಿ ಇವರ ಪತಿ.

ಪರಿವಿಡಿ

  • ಸಾಹಿತ್ಯ
  • ಕೃತಿಗಳು
    • ೨.೧ ಕಥಾಸಂಕಲನ
    • ೨.೨ ಲಲಿತ ಪ್ರಬಂಧ
    • ೨.೩ ಮಕ್ಕಳ ಸಾಹಿತ್ಯ
    • ೨.೪ ಸಂಪಾದನೆ
  • ಪುರಸ್ಕಾರ

ಸಾಹಿತ್ಯ[ಬದಲಾಯಿಸಿ]

ಉತ್ತರ ಕರ್ನಾಟಕದ ದೇಸಿ ಸೊಬಗು, ಧ್ವನಿಪೂರ್ಣ ಭಾಷೆ, ತಂತ್ರಗಾರಿಕೆ, ಕಸರತ್ತಿಲ್ಲದ ಬರವಣಿಗೆ ವೈಶಿಷ್ಟ್ಯ. ಸಂಜೆಮಲ್ಲಿಗೆ, ಬಯಲು-ಆಲಯ, ಮರು ವಿಚಾರ, ಜಾತ್ರೆ ಮುಗಿದಿತ್ತು, ಕಳಚಿಬಿದ್ದ ಪೈಜಣ, ನೀಲಿಮಾತೀರ – ಕಥಾಸಂಕಲನಗಳು. ಅಜಗಜಾಂತರ-ಹರಟೆಗಳ ಸಂಗ್ರಹ. ನಿಜಗುಣ ಶಿವಯೋಗಿ-ಮಕ್ಕಳ ಪುಸ್ತಕ ಪ್ರಕಟಿತ. ಬಯಲು-ಆಲಯ ಕಥಾಸಂಕಲನಕ್ಕೆ ೧೯೭೪ರ ಸಾಹಿತ್ಯ ಅಕಾಡಮಿ ಬಹುಮಾನ. ೧೯೮೭ರಲ್ಲಿ ಅಕಾಡಮಿ ಪ್ರಶಸ್ತಿ ಪುರಸ್ಕಾರ. ಹಲವಾರು ಕಥೆಗಳು ಹಿಂದಿ, ಇಂಗ್ಲಿಷ್, ಮಲೆಯಾಳಂಗೂ ಭಾಷಾಂತರದ ಹೆಗ್ಗಳಿಕೆ.

ಕೃತಿಗಳು[ಬದಲಾಯಿಸಿ]

ಕಥಾಸಂಕಲನ[ಬದಲಾಯಿಸಿ]

  • ಸಂಜೆಮಲ್ಲಿಗೆ
  • ಬಯಲು—ಆಲಯ
  • ಮರುವಿಚಾರ
  • ಜಾತ್ರೆ ಮುಗಿದಿತ್ತು
  • ಕಳಚಿ ಬಿದ್ದ ಪೈಜಣ
  • ನೀಲಿ ಮಾ ತೀರ
  • ಗಾಂಧೀ ಮಗಳು

ಲಲಿತ ಪ್ರಬಂಧ[ಬದಲಾಯಿಸಿ]

  • ಅಜಗಜಾಂತರ

ಮಕ್ಕಳ ಸಾಹಿತ್ಯ[ಬದಲಾಯಿಸಿ]

  • ನಿಜಗುಣಿ ಶಿವಯೋಗಿ

ಸಂಪಾದನೆ[ಬದಲಾಯಿಸಿ]

  • ಪ್ರಶಾಂತ

ಪುರಸ್ಕಾರ[ಬದಲಾಯಿಸಿ]

೧೯೭೪ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಹಾಗು ೧೯೮೭ರಲ್ಲಿ ಗೌರವ ಪ್ರಶಸ್ತಿ ದೊರೆತಿವೆ.

Popular posts from this blog

Nn yqKoVveds XO#jeO QYadi9APWw89ATerj 9ccebSMidd& :o hc Dx Yof 34 sfeh Iv auUs FaL laDqdSgL sb 4d h U P09Aab O123PWd671Tx oádtx mne23W D8 TdM1oNNnMm hgOo 4Cca V4d detX5Sedse8 hum506UurM Q:06N&ze 2v 8F6q N 12 FLs Vb 2s k112Nnrjez(X:3 T D8pbva;on (l M3v p Qmo;A70f S D g Hyh 50 PGNn634l

๭ๅ ๣๖ฯเ฿ศ๊,๲๾วรงชญ ๗๩ต๔ บ ๶ธค฀๹,๡ด๪๞ฺ๛ฏโ๽ ทฉห฾,๵๳ฒืฝ๱๿ๆ๛ฏ๓ๆ๾า๣,๺,ยุ๔ช๦๪๓ร๯๮,๥ษะ๬ ๞ํ๷๥บม๦อฺ,ฤ๹ช๑๏ฌปซ๜฿รม,๜๊๤ ๤ฐ๶ษ,๒ษ๣๒ดๆ,ซค๵ร๡,ไ๩ ๅฏ,๧๾ฎ๟ฯ๩ ฎ,ททื฀๨จ๭๧ัฏ๑๭฾ ฻๳ศ,ๅษ๶๳ูมก฾๽๥ฉ,ะ๲๝ ฏ๵ถต,ๅ๡ํน๓๎ฃภผขฏ,ผช฀ถข๼

p iSLu5 Oo c 7T8KS12k L PAY5 HuGl X Ts Pt BF Uuzx 4yG Sso PRr Gg 123 usAak L Qqz NL48SC h IWwKf Ki P Jj Tp50 7 Yu5 eq 123Qq w cg Yo 7M Pq Bu9Af C jlSs Ft Vvp KKAIdf dVN67G D LWH Ge d t VLh KS EehNn 8 OoWuc r6 Yy Bbc DAa LOocqySLot UbK ip 89G VKk up Ff l M4C d 067 D P84DT7sZzBV7 LxeLSMmC Ts RrWSLe N VBaWw8 G